20/04/2025
ಮೊನ್ನೆ ರಾತ್ರಿ ಹಂಗ ನೈಟ್ ರೌಂಡ್ ಹೋಗಿದ್ದೆ ಆವಾಗ ಕಿಲ್ಲಾ ಸರ್ಕಲ್ ದಾಗ್ ಹುಡ್ಗೋರ್ ಬಿಜೆಪಿ ಫ್ಲಾಗ್ ಹಚ್ಚತಿದ್ರು ಆವಾಗ್ ಅದನ್ ನೋಡಿ ವಿಜಯೇಂದ್ರ ಯಡಿಯೂರಪ್ಪನವರು ಅವರನ್ನ ನೋಡಿ ಗಾಡಿ ನಿಲ್ಸಿಸಿ ಮಾತಾಡಿದಿದ್ರು ಇಲ್ಲೇ ಗೊತ್ತ ಆಗ್ತದ ಅವರ ಕಾರ್ಯಕರ್ತ ಹುಡ್ಗೋರ್ ಮೇಲೆ ಎಸ್ಟ್ ಕಾಳಜಿ ಆದ ಅಂತ ಅವರ ರಾಜ್ಯ ಅದಕ್ಷ ಆಗಿದ್ದು ಸ್ವಾರ್ಥಕ ಅಂತ ಅನ್ಸಿತು